Suicide Prevention : ಒಂದೇ ಕ್ಷಣ.. ಒಂದೇ ಒಂದು ಕ್ಷಣ..
India vs Pakistan : ಭಾರತ ಹಾಗೂ ಪಾಕಿಸ್ತಾನ ನಡುವಿನ ಸೂಪರ್ 4 ಸುತ್ತಿನ ಪಂದ್ಯದಲ್ಲಿ ಕೂಡ ಮಳೆರಾಯ ಅಬ್ಬರ ತೋರಿದ್ದಾನೆ. ಹೀಗಾಗಿ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗಿದೆ. ಆದರೆ ಮೀಸಲು ದಿನದಲ್ಲಿ ನಡೆಯುವ ಪಂದ್ಯಗಳು ನಮ್ಮ ಭಾರತದ ಪಾಲಿಗೆ ಅದೆಷ್ಟರಮಟ್ಟಿಗೆ ಶುಭ ಸುದ್ದಿ ನೀಡುತ್ತದೆ ಎನ್ನುವ ಆತಂಕ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಇದೆ.
ಪಾಕಿಸ್ತಾನದಲ್ಲಿ ನಡೆದ ನಾಲ್ಕು ಪಂದ್ಯಗಳು ಯಾವುದೇ ಅಡ್ಡಿ ಇಲ್ಲದೆ ನಡೆದರೆ, ಶ್ರೀಲಂಕಾದಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ಮತ್ತೆ ಮಳೆಯ ಅಬ್ಬರ ಅಡ್ಡಿಯುಂಟುಮಾಡಿದೆ. ಮಳೆಯಿಂದಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಲೀಗ್ ಹಂತದ ಪಂದ್ಯವೂ ಸಹ ರದ್ದಾಗಿದೆ.ಇದೀಗ ಸೂಪರ್ 4 ಪಂದ್ಯಕ್ಕೂ ಮಳೆ ಅಡ್ಡಿಪಡಿಸಿದೆ.
Karnataka : ಕರ್ನಾಟಕ ಪ್ರಾಮುಖ್ಯತೆ ಮೀಸಲು ಪಂದ್ಯದಲ್ಲಿ ಭಾರತದ ಪ್ರದರ್ಶನ : ಒಟ್ಟಾರೆ ಅಂತರಾಷ್ಟ್ರೀಯ ಪಂದ್ಯಗಳಲ್ಲಿ (Inter National Match) ನಮ್ಮ ಇಂಡಿಯಾದ ಸೋಲು-ಗೆಲುವಿನ ಲೆಕ್ಕಾಚಾರವನ್ನು ನೋಡಿದರೆ, ಆಡಿರುವ 4 ಪಂದ್ಯಗಳಲ್ಲಿ ಭಾರತ 1 ಪಂದ್ಯದಲ್ಲಿ ಗೆಲುವು ಸಾದಿಸಿದೆ. 2 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ.ಇನ್ನು ಬಾಕಿ ಇರುವ ಒಂದು ಪಂದ್ಯ ಮೀಸಲು ದಿನದಂದು ಪಂದ್ಯ ಪೂರ್ಣವಾಗದ ಪೂರ್ವವೆ ಎರಡು ತಂಡಗಳಿಗೆ ಪ್ರಶಸ್ತಿಯನ್ನು ಸಮಾನವಾಗಿ ಹಂಚಿಕೊಂಡಿದ್ದಾರೆ. https://www.youtube.com/@7insidefacts KARNATAKA “HOT” POLITICAL CRISIS:ತಮಿಳುನಾಡಿನ ಮೇಲೆ ಸಿದ್ದು ಗರಂ-ಗರಂ: Ganesha Chaturti 2023 : ಗಣೇಶ ಚತುರ್ಥಿ2023
ವಾಸ್ತವಕ್ಕೆ ಈ ಪಂದ್ಯವೂ ಸೇರಿದಂತೆ ಟೀಂ ಇಂಡಿಯಾ ಅಂತರಾಷ್ಟೀಯ ಕ್ರಿಕೆಟ್ ನಲ್ಲಿ 5 ಪಂದ್ಯಗಳನ್ನು ಮೀಸಲು ದಿನದಲ್ಲಿ ಆಡಿದ್ದಾರೆ. ಇದಕ್ಕೆ ಐಪಿಎಲ್(IPL)ಅನ್ನು ಸೇರಿದರೆ ನಮ್ಮ ಇಂಡಿಯಾ ಒಟ್ಟು 6 ಬಾರಿ ಮೀಸಲು ದಿನದಂದು ಪಂದ್ಯವನ್ನು ಆಡಿದೆ.
Pingback: Flash News Karnataka: CM “ಕಡಕ್” warning: ಬೆಂಗಳೂರು - ನಮ್ಮ ನ್ಯೂಸ್