Gadag: ಗದಗ ವಿದ್ಯಾರ್ಥಿನಿ ಮೇಲೆ ಮುಖ್ಯ ಶಿಕ್ಷಕನಿಂದ (Head Master) ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಶಿಕ್ಷಕನಾದವನು ತನ್ನ ಶಿಷ್ಯರಿಗೆ ಮಾರ್ಗದರ್ಶನ ನೀಡಬೇಕೆ ಹೊರತಾಗಿ ಇಂತಹ ಕಾರ್ಯ ಮಾಡಬಾರದು. ಈಗಿನ ದಿನಗಳಲ್ಲಿ ಹಲವು ಇಂತಹ ಸುದ್ದಿಗಳ ವರದಿಯಾಗಿದೆ. ಶಿಕ್ಷಕರ ಈ ರೀತಿಯ ಪ್ರವರ್ತನೆಯಿಂದ ಪಾಲಕರು ಮತ್ತು ವಿದ್ಯಾರ್ಥಿಗಳಿಗೆ (Students) ಬಹಳ ತೊಂದರೆ ಆಗುತ್ತಿದೆ. ಈ ದಾರುಣ ಘಟನೆಯ ಬಗ್ಗೆ ಮಾಹಿತಿ ತಿಳಿಯೋಣ.
Upendra Birthday Special Gift to His Fan’s :UI:
ಬಾಲಕಿಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ ಶಿಕ್ಷಕ, ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯ ಆರೋಪ ಸಾಬೀತಾಗಿದ ಹಿನ್ನಲೆಯಲ್ಲಿ ಗದಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 25 ವರ್ಷ ಜೈಲು ಹಾಗೂ ₹50 ಸಾವಿರ ದಂಡ ವಿಧಿಸಿದೆ.
ಸವದತ್ತಿ ತಾಲ್ಲೂಕಿನ ತೆರದಕೊಪ್ಪ ಗ್ರಾಮದ ಮೌಲಾಸಾಬ ದೊಡ್ಡಮನಿ(Moulasab dodmani) ಶಿಕ್ಷೆಗೆ ಗುರಿಯಾದ ವ್ಯಕ್ತಿ. ಆರೋಪಿಯು 12 ವರ್ಷದ ಬಾಲಕಿ ಮನೆಗೆ ತೆರಳಿ ಆಕೆಗೆ ಜೀವ ಬೆದರಿಕೆ ಹಾಕಿ ಬಲವಂತವಾಗಿ ಸವದತ್ತಿ ತಾಲ್ಲೂಕಿನ ಮುನವಳ್ಳಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಬಾಲಕಿಯನ್ನು ಬೈಕ್ನಲ್ಲಿ, ಸಿಂದೋಗಿ ಕ್ರಾಸ್ ಬಳಿ ಇರುವ ತನ್ನ ಮನೆಗೆ ಕರೆದುಕೊಂಡು ಹೋಗಿ, ಪ್ರಜ್ಞೆ ತಪ್ಪುವ ಮಾತ್ರೆ ತಿನ್ನಿಸಿ ಬಳಿಕ ಶಿಕ್ಷಕ ಅತ್ಯಾಚಾರ ಎಸಗಿದ್ದಾನೆ.
Bandh in Karnataka : ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕದಲ್ಲಿ ಮೊದಲ ಬಂದ್ಗೆ ಒಂದು ದಿನ ಮೊದಲು
ಬಾಲಕಿ ಎಚ್ಚರಗೊಂಡ ನಂತರ ಯಾರಿಗಾದರೂ ಈ ವಿಷಯವನ್ನು ಹೇಳಿದರೆ,ತನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಸಹ ಹಾಕಿದ್ದ. ಈ ಸಂಬಂಧ 2018ರಲ್ಲಿ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶಾಲಾ ಅವಧಿಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ವರದಿ ಬಂದಿದೆ. ಸಹಾಯವಾಣಿ ಮೂಲಕ ದೂರು ದಾಖಲಿಸಿದ ಕುಟುಂಬಸ್ಥರು ಮುಖ್ಯ ಶಿಕ್ಷಕನ ಕುರಿತು ಕಂಪ್ಲೇಂಟ್ ಮಾಡಿದ್ದಾರೆ. ದೂರು ಅನ್ವಯ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದೆ.
Flash News Karnataka: CM “ಕಡಕ್” warning: ಬೆಂಗಳೂರು
ಐದನೇ ತರಗತಿ ಎಂದರೆ, ಯಾವುದು ಬ್ಯಾಡ್- ಟಚ್,ಯಾವುದು ಗುಡ್- ಟಚ್ ಎಂದು ಸರಿಯಾಗಿ ತಿಳಿಯದ ವಯಸ್ಸು, ಅಷ್ಟು ಚಿಕ್ಕ ಮಕ್ಕಳ ಮೇಲೆ ಈ ರೀತಿ ದೌರ್ಜವಾದರೆ ಇನ್ನು ಎಲ್ಲಿಯೂ ಸುರಕ್ಷತೆ ಇರುವುದಿಲ್ಲ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನಿಜಕ್ಕೂ ಭಯ ಪಡುತ್ತಾರೆ.
Smartphone Addiction in Kids: How to Break Your Kids Smartphone Addiction..?
https://7insidefacts.com/?amp=1